Monday, December 19, 2011

ನೀ ಕಾಮನಬಿಲ್ಲು, ಯಾವ ಬಣ್ಣವಾಗಲಿ ನಾನು

ನೀ ಕಾಮನಬಿಲ್ಲು, ಯಾವ ಬಣ್ಣವಾಗಲಿ ನಾನು
ಮುಗಿಯದ ಮಳೆ ನೀನು ಯಾವ ಹನಿಯನು ಸೇರಲಿ ನಾನು
ನೀ ಬರೆದ ಕವಿತೆಯಲಿ ಯಾವ ಪದವಾಗಲಿ ನಾನು
ನಿನ್ನನೆ ನೋಡುತ ಮಾತು ಮರೆತ ಮೌನಿ ನಾನು

ನಿನ್ನ ನೆನೆದರೆ ಸಾವಿರ ಬಣ್ಣದ ಹೋಲಿ
ನೀ ನಕ್ಕರೆ ಕಣ್ಣಿಗೆ ಬೆಳಕಿನ ದಿವಲಿ
ಹೇಳಬೇಕು ಇದನು ನಿನ್ನ ಕಿವಿಯಲಿ
ನಾ ಮುಳುಗಿರುವ ಪಾಪಿ ನಿನ್ನ ಪ್ರೀತಿಯಲ್ಲಿ

ಯಾವ ಪರಿ ನೀನು ತುಂಬಿರುವೆ ಹೃದಯವನು
ನನ್ನ ಕಲ್ಪನೆ ನೀನು ಕನಸು ನೀನು
ನಿನಗಾಗೆ ಕಾದು ಕುಳಿತ ನಾನು
ಪದಗಳನೆ ಮರೆತ ಕವಿಯಾದೆನು

Monday, October 31, 2011

ನುಡಿಸಿರಿ ತವರು, ಅಕ್ಷರ ಜಾತ್ರೆಯ ಹಸಿರು
ಪರಿ ಕಬ್ಬಿಗರುಳಿಸಿದ ಪಸಿರು
ಜುಮ್ಮೆನಿಸುವ ರಾಜರ ಕೊಸರು
ಜೇನಲೆಗಳು ಮೂಡಿದ ಕೆಸರು
ಸುಯ್ದಾಡಿದ ದಾಸರ ಕಂಠದ ನೆಸರು
ಕನ್ನಡದೋಕುಳಿ ಮಿಯ್ಯುವ ಸೂರು
ಕನ್ನಡ ಕರಿಮಣಿ ಹೆಮ್ಮೆಯ ಸಾರು
ಅರಿಶಿಣ-ಕುಂಕುಮ ಬಾವುಟ ಎತ್ತರದಲಿ ಹಾರು
ನೀ ಎಲ್ಲಿದ್ದರು ಹೇಗಿದ್ದರು ಕನ್ನಡವನೆ ಸೇರು

Tuesday, April 19, 2011

ಕಾಣದ ಕನ್ನಿಕೆ ನಲ್ಮೆಯ ನಲ್ಲೆ..!!


ಕಾಣದ ಕನ್ನಿಕೆ ನಲ್ಮೆಯ ನಲ್ಲೆ
ನೀ ಬರುವೆ ಎಂದೆ ಕಾದಿರುವೆ
ಮಳೆಯು ಸೋನೆ ಸುರಿಸಿದೆ ಇಲ್ಲೆ
ನೀ ಏಲ್ಲಿಹೆ ಹೇಳು ನಾ ಬರುವೆ
ಮುಚ್ಚಿದ ಚಿಪ್ಪಲಿ ಮುತ್ತಿಡುವಂತೆ
ನನ್ನಿ ಬಂಧದಿ ಬೆಚ್ಚನೆ ಇಡುವೆ


ಇರಚಲು ಹೊಡೆದಿದೆ ತೆಂಕಣದಿಂದ
ಮೇಘವು ಹೊರಳಿದೆ ಬಡಗಣದಿಂದ
ಅರಳಿ ಮರದಡಿ ನಿಂತುಬಿಡು
ನನಗೆಂದು ಸ್ವಲ್ಪವೇ ಜಾಗವಿಡು
ಬೇಗನೆ ಬರುವೆ ನೋಡೊ ಆತುರವಿಹುದು
ಕೈಯಲಿ ಕೆಂಪನೆ ಗುಲಾಬಿಯಿಹುದು


ಕೆರೆಯು ತುಂಬಿದೆ ನಿನಗೇಳಲೆ ಬೇಕು
ಕೋಡಿಯ ಮಧ್ಯಕೆ ನಿನ್ನ ಕರೆತರಬೇಕು
ಬೆದರಿದ ಬೊಂಬೆ ಕಣ್ಮುಚ್ಚುವೆ ನೀನು
ಕಾಲು ನಡುಗಿಸಿ ಜಾರಿಸುವೆನು ನಾನು
ಕೋಟೆ ಮಾರುತಿಯ ನೆನೆದು ನೀನು
ಹಿಡಿದಪ್ಪುವೆ ತೋಳನು, ನನ್ನನ್ನು


ಕಾಣದ ಕನ್ನಿಕೆ ನಲ್ಮೆಯ ನಲ್ಲೆ
ನೀ ಎಲ್ಲೆ ಇರುವೆ ನಾ ಬಂದಿರುವೆ
ಪೇಟೆಬೀದಿಯಲಿ ಮದುವೆಯ ದಿಬ್ಬಣ ಒಂದಿದೆ
ನಾ ಅದನು ದಾಟಿ ಬರುತಿರುವೆ
ನನಗ್ ತಿಳಿಯದ ಮದುವೆ ಯಾವುದೋ ಕಾಣುವೆ
ನೀ ಮಧುಮಗಳಾಗಿ ಕುಂತಿರುವೆ
ನೀ ಮಧುಮಗಳಾಗಿ ಕುಂತಿರುವೆ...

ಕೂಡಕುಂತು ಎದೆಯಲಿ



ಚಲುವಿನ ಅಂಗಳದಲಿ
ನೀ ನನ್ನ ಜೊತೆಯಲಿ
ಕೂತಿರಲು ಕೊನಯಲಿ
ನಗುನಗುತಲಿ


ನಗುತಿರುವೆ ಪಕ್ಕದಿ
ಕೂಡಕುಂತು ಎದೆಯಲಿ
ಮುತ್ತಿಡುವ ಆಸೆಯ
ಬಚ್ಚಿಡುವೆ ಒಡಲಲಿ


ನಿನ್ನ ಉಸಿರು ಬಂದಿದೆ
ನನ್ನ ಸೇರಲೇಂದಿದೆ
ಬೇಡೆನ್ನಲಾರದೆ
ಏನೇನು ತಿಳಿಯದೆ ಸ್ವೀಕರಿಸಿಹೆ


ಏಲ್ಲಿ ಕಳೆದು ಹೋಗುವೆ
ನಾ ಇಲ್ಲೆ ಕುಳಿತು ಕಾಯುವೆ
ನೀ ಎಲ್ಲೆ ಹೋದರು
ಭೂಮಿ ದುಂಡಗಿರುವುದೆ


ನೀನಿರದ ಇರುಳು
ಸುಡುಬಿಸಿಲ ಮಧ್ಯನ್ಹ
ನಿನ್ನದೆ ಕನವು
ಸುಡುತಿಹುದು ಏದೆಯ


ನೇತ್ತರಲ್ಲಿ ಬರೆಯ ಹೋದೆ
ನೆನೆದು ನೆನೆದು ನಿನ್ನ ಹೆಸರ
ಕಂಬನಿಯಲ್ಲಿ ಬೆರೆಸಿ ಬರೆದೆ
ನಿನ್ನ ಚಿತ್ರವ


ಸಿಗಳು ಅವಳು ಎಂದು
ತಿಳಿದು ತಿಳಿದು ಪ್ರೀತಿಸಿಹೆನು
ಏಲ್ಲೊ ದೂರ ಬರುವುದೆಂದು
ಬೆಳ್ಳಿಬೆಳಕೆಂಬ ಭ್ರಮೆಯು


ಕಡಲೊಂದು ನಡುಗಿದೆ
ಒಲವ ಮುತ್ತು ಒಡಲೊಳಗೆ
ಅರಳದಂತೆ ಬಾಡಿತು ಕೊನೆಗು
ನಗುವ ಕೇಳಿಗೆ

ನೀ ಗುನುಗುತಿರುವೆ ಏನು?



ನೀ ಗುನುಗುತಿರುವೆ ಏನು? ನಾ ನುಡಿಯುತಿರುವೆ ನಿನ್ನ ಹೆಸರನು
ನೀ ನೋಡುತಿರುವೆ ಏನು? ನಾ ನಿನ್ನೆ ನೋಡುತಿರುವೆನು
ಹೇಗೆ ಇರಲಿ ಸುಮ್ಮನೆ; ಏದುರು ನಿನ್ನ ನೊಡದೆ
ಏನೊ ಮಾಡಬೇಕಿದೆ; ತಿಳಿಯದಾಗಿದೆ


ಕಣ್ಣು ಮುಚ್ಚಲಾರೆ ನಾನು, ನೀ ಎದುರು ಬಂದರೆ
ಕಣ್ಣ ಮುಚ್ಚಿಬಿಟ್ಟರೆ ಕ್ಷಣಕೆ ಕಾಣದಾಗುವೆ
ಹೇಗೆ ಶುರು ಮಾಡಲಿ? ಮಾತನಾಡಬೇಕಿದೆ
ನಿನ್ನ ನಗುವ ನೋಡಲೆ ಹಂಬಲಿಸಿರುವೆ


ಮೆಟ್ಟಿಲೇರಿ ಬರುವೆ ನಾನು, ಮುಸ್ಸಂಜೆಯಲ್ಲಿ ಬೆಟ್ಟಕೆ
ಕೊಡಲು ಎದೆಯ ಕಟ್ಟೆಯೋಡೆದು ಚೆಲ್ಲುವ ಪ್ರೀತಿ ನಿನಗೆ
ನಿನ್ನ ಹೆಸರ ನೀರ ಮೇಲೆ ಬರೆಯಲಾಗದೆ
ಎದೆಯ ಒಳಗೆ ಅಚ್ಚೆಹುಯ್ದು ಮುಚ್ಚಿಟ್ಟಿರುವೆ


ಬೀಸೊ ತಂಗಾಳಿ ನೀನು, ಸ್ತಭ್ದನಾಗಿ ಹೋದೆನು ನಾನು
ಒಲವನು ನಿನ್ನ ಬಳಿಗೆ ಓಯ್ದು ತರುವೆನು
ನನ್ನ ಪ್ರೇಮ ದೇವತೆ, ವರವ ನೀಡು ಬೇಗನೆ
ಏನು ಮಾಯೆ ಮಾಡಿಹೆ, ಈ ಪಾಪಿಗೆ

Sunday, February 27, 2011

ಮೇಘದ ಮೇಲೇರಿ ಬರುತಾಳೆ ನನ್ನೋಳು..



ಮೇಘದ ಮೇಲೇರಿ ಬರುತಾಳೆ ನನ್ನೋಳು
ಮಾಗಿಯ ಕಾಲದ ಸವಿಜೇನು
ಶ್ರಾವಣದ ಕೋಗಿಲೆಯ ಕಂಠದ ಸಿರಿಯಿವಳು
ನನ್ನಿ ಹೃದಯವೆ ನಿಂಗೆ ಉಡುಗೊರೆಯು


ಸ್ವಾಗತಕೆ ನೂರು ಜನಪದರ ಹಾಡು
ನೀ ನನ್ನ ಮನದ ಲಾಲಿ ಹಾಡು
ನೀಲಿ ಬಾನಲ್ಲಿ, ಹೊಂಗಿರಣದ ರಥದಲ್ಲಿ
ನನ್ನನ್ನೆ ನೋಡುತ್ತ ನಗುತಿಹಳು


ಚೈತ್ರಾದ ಚಿಲುಮೆಯೆ ಸ್ಪೂರ್ತಿಯ ಸೆಲೆಯೆ
ಬಾ ಬೆಳ್ಳಿ ಬಾನ ಸಾಗರಿಯೆ
ರವಿಯ ರಥದಿ ಚಂದ್ರನ ಸಾರಥಿ
ಬಾ ಬೇಗ ನಿನಗಾಗಿ ನಾ ಕಾಯುತ್ತಿಹೆನೆ


ಹಸಿರ ಕಣಿವೆ ನೀಲಿ ಸಾಗರದ ಮೇಲೆ
ಬೆಳದಿಂಗಳ ತಂಪಾಗಿ ಬಾ ಮಡಿಲಿಗೆ
ನನ್ನ ಉಸಿರಿಗೆ ಉಸಿರಾಗಿ, ಜೀವಕ್ಕೆ ಜೊತೆಯಾಗಿ
ಸೇರುಬಾ ನನ್ನ ಹಂಸಕುಲೆ..


                    ಸುರೇಂದ್ರ ನಾಡಿಗ್ ಹೆಚ್. ಎಮ್

ಮದುವೆ



ಮದುವೆಯ ಬಂಧನ
ಹೃದಯಗಳ ಸಂಗಮ
ಜೀವನದ ಗೀತೆಗೆ
ಪ್ರೀತಿಯ ಸರಿಗಮ


ದೂರದ ದಿನಗಳ ಹಿಂದಿಕ್ಕಿ
ಜೊತೆಗೆ ಸಾಗಿವೆ ಜೋಡಿ ಹಕ್ಕಿ
ಸಂಸ್ಕೃತಿ ಸಂಬಂಧ ಬೆಳೆಸುವ ಬಂಧ
ಸಂಸಾರ ಗೀತೆಯ ಸಂಗೀತ ನಾದ


ಓಡೋ ಜೀವಗಳ ಜೋಡಿ ಮಾಡಿ
ಕೋಡುವ ಲೋಕಕೆ ಕೋಡುಗೆಯ..
ಪ್ರೀತಿಯ..

ಮನ ಕತ್ತಲೆಗೆ ಲಗ್ಗೆ




ಮರುಗಿದ ಮನ ಕತ್ತಲೆಗೆ ಲಗ್ಗೆ
ಬೆಳಕ ಕಂಡರೆ ಅದೇ ಸಿಹಿನೀರ ಬುಗ್ಗೆ
ದೀಪ ಬೆಳಗಿದರೆ ಸುತ್ತಲು ಬೆಳಕು
ಆತ್ಮ ಬೆಳಗಿದರೆ ಲೋಕಕೇ ಹುರುಪು

ಗತಕಾಲಗಳ ವೈಭವವ ನನೆದು ನೆನೆದು
ಮುಂದಿರುವ ಕತ್ತೆಲೆಯ ದಾರಿಗೆ
ದೀಪ ಹಚ್ಚುವುದೆ ಮರೆತೆವು

ಧರ್ಮಗ್ರಂಥಗಳ ಲೋಕ ತರ್ಕಗಳ
ಪಠಿಸುವುದ ಈ ಜೀವನ
ವೇದ ಘೋಷದ ನಡುವೆ
ಉಪನಿಷತ್ತುಗಳ ಗೊಡವೆ ಬೇಡ ಬೇಡ

ನಮ್ಮತನವೆಂಬ ಓಡವೆಯ ಮುಚ್ಚಿಡದೆ
ಧರಿಸಿದರೆ ನೀನೆ ಜನನಾಯಕ


Friday, February 25, 2011

ತಿಳಿದಿರುವುದೊಂದೆ.. ಅದು ನೀನೆ..!!



ಇನ್ನು ನೋಡಬೇಕು ನಿನ್ನ
ನೋಡುತಲೆ ಇರುವೆನು ಚಿನ್ನ
ಈ ದೇಹ ಕರಗಿಹೋದರು..
ಕಣ್ಣೊಂದು ಇರಲಿ ನಿನ್ನ ನೋಡಲೇಂದು

ನೀ ನಗುವೆ ಸುಮ್ಮನೆ ಕುಳಿತು
ನಾ ನಿನ್ನ ನೋಡದ ಹೊರತು
ಇರಲಾರೆ ಇನ್ನು ಸಾಕು ಸಾಕು

ಒಲವ ಸೋನೆ ಸುರಿದಿದೆ ಇಂದು
ಪ್ರೀತಿಸುವೆನು ನಿನ್ನನೆ ಎಂದು
ದೂರ ಎಲ್ಲೂ ಓಡದಿರು
ನಿನ್ನ ಪ್ರೇಮ ಬಿಕ್ಷುಕ ನಾನು

ಸಾವಿರಾರು ಮೈಲಿ ದೂರ
ಈಜಿ, ಓಡಿ ಬಂದು ನೇರ
ನಿನ್ನ ಅಪ್ಪಿ ಹೇಳುವೆ ಮಾತೊಂದ..
ಸಾವಿರಾರು ಜನಗಳ ನಡುವೆ
ನೀನು ಮಾತ್ರ ಕಾಣುವೆ ಏಕೆ?
ಏನು ಎಂದು ತಿಳಿಯದು ನಾಳೆ
ತಿಳಿದಿರುವುದೊಂದೆ.. ಅದು ನೀನೆ..!!

                         ಸುರೇಂದ್ರ ನಾಡಿಗ್ ಹೆಚ್ ಎಂ

Thursday, February 24, 2011

ಕದ್ದು ನಿನ್ನ ಕಡೆ ನೋಡುವಾಗಲೇ..

ನೆಡೆ ನೆಡೆ ನೆಡೆದು, ತುಡಿ ತುಡಿ ತುಡಿದು
ತಡವರಿಸಿತು ಹೃದಯ, ನಿನ್ನ ನೋಡಿದಾಗ
ನುಸು ನುಸು ಕನಸು, ಕ್ಷಣ ಕ್ಷಣಕು
ತೇವಗೊಂದಿದೆ ತನುವು, ಈಗ ಜೊತೆಯಾಗು
ಕಾಡಿದೆ ಮತ್ತೆ ಕಾಡಿದೆ, ಪ್ರೀತಿಯು ಶುರುವಾಗಿದೆ
ಕದ್ದು ನಿನ್ನ ಕಡೆ ನೋಡುವಾಗಲೇ, ಏನೊ ಒಂಥರ ಆಗಿದೆ

ಕೆಂದಾವರೆ ತೋಟದ ಒಡೆಯ ನಾನು ಇಲ್ಲಿಹೆ
ಮುದ್ದು ಗುಮ್ಮನಂತೆ ಬಂದು ನೀ ಹೃದಯ ಕದ್ದು ಒಯ್ದಿಹೆ
ಮುಂಜಾವೆದ್ದು ನಿನ್ನ ನನೆದು ನಿದಿರೆಗೆ ಮತ್ತೆ ಜಾರಿದೆ
ಕಣ್ಣಮುಚ್ಚಿ ತೆರೆಯುವ ತನಕ ನಿನ್ನ ಕನಸೆ ತುಂಬಿದೆ
ಮುಗಿಯದ ಮಾಯೆಯಿದು, ಪ್ರೇಮದ ಆಟವಿದು
ನೀ ಯಾರೆಂದು ಕೇಳಿದರೆ ಹೆಸರು ಹೇಳಲಾಗದು

ರಚ್ಚೆ ಹಿಡಿದೆ ನಿನಗಾಗಿ, ಕಚ್ಚಿದೆ ಒಲವು ಹಿತವಾಗಿ
ಮೆಚ್ಚಿರುವ ಮನಸೆ ನಿನ್ನ ನೆಚ್ಚಿರುವೆ ಕನಸೆ
ಕೂಗಿ ಹೇಳಬೇಕೆ ನಾನು? ಈ ಮೌನ ತಿಳಿಸದೇನು?
ನಿನ್ನ ನೆನೆದ ಕತ್ತಲು ಕೂಡ ಹಾಗೆಯೆ ಬೆಳಕಾಯ್ತು
ಗಡಿಯಾರ ನೆಡೆಯದೆ ನಿಂತು, ನೀ ಏಲ್ಲಿ ಏನು ಏಂತು?
ಹೇಳಿದೆ ನನ್ನಲಿ ಬಂದು, ನನ್ನ ಉಸಿರು ನೀನು ಏಂದು

ತಂಗಾಳಿ ನನ್ನ ಮನಸಿಂದು, ಬಿರುಗಾಳಿ ತಂದೆ ನೀನು
ಶಾಂತ ಕಡಲಂತೆ ನಾನು, ಸುನಾಮಿತಂತು ಒಲವು
ಸುಳಿಗೆ ಸಿಕ್ಕ ನಾವಿಕ ನಾನು, ಬದುಕೊ ಆಸೆ ನೀನು
ಪ್ರೇಮವೇ ಜೀವನದ ಮೊದಲ ಪಾಠವೊ..?

ಸುರೇಂದ್ರ ನಾಡಿಗ್ ಹೆಚ್ ಏಂ

Wednesday, February 23, 2011

ಪದಗಳ ಮರೆತ ಕವಿಯಾದೆನು ನಾ..!!

ನಿನ್ನ ಬರುವಿಕೆಗೆ ಕಾದಿರುವೆ, ಕ್ಷಣವು ಪರಿತಪಿಸಿರುವೆ
ಕಡಲ ಅಲೆಯ ಏಣಿಸುತ ತೀರದಿ ಬಿಡರ ಹೂಡಿರುವೆ
ಹೃದಯ ಹುಚ್ಚು ಕುದುರೆಯಂತೆ, ಸಾಗಿದೆ ಸಾಗರದಾಚೆ
ಕಚ್ಚಿದೆ ಒಲವು ಹೃದಯಕ್ಕೆ, ಮಂಪರು ಬಡಿದಿದೆ ಮನಸಿಗೆ

ಚಂದಿರನಿಗೆ ಊಟವ ಉಣಬಡಿಸಿ, ಕಟ್ಟಿರುವೆ ಕಡಲ ತಡಿಯಲ್ಲಿ
ಬಂದು ಕೂರು ಜೊತೆಯಲ್ಲಿ, ಖುಷಿಪಡುವೆನು ನಾನು ನಿನ್ನ ನೋಡಿ
ಹೇಗೆಂದು ಹೇಳಲೆ ಈ ಕ್ಷಣದಲ್ಲಿ
ಒಲವೆ ತುಂಬಿದೆ ಕಣಕಣದಲ್ಲಿ

ಕೋಟಿ ಜನರ ಊರಲಿ, ಏಲ್ಲೆಲ್ಲೂ ನೀನೆ
ಕಾಣದಾದೆ ಏನನು, ನೀ ನನ್ನ ಕಂಡ ಕ್ಷಣದಲೆ
ಮಾಟಗಾತಿ ನೀನು, ಜಗವನ್ನೆ ಮರೆಸಿರುವೆ ನನಗೆ
ನೀ ನೆಡೆದು ಬಂದ ನಿಮಿಷ ನಾ ಮರುಳನಾಗಿಹೇ
ಒಲವ ಬೇಲಿ ಹಾಕಿ ನಿನ್ನ ಹೃದಯ ಕೂಡಿಹಾಕಿದೆ
ಹೋರಗೆ ಬಿಡಲಾರೆ ಏಂದು ಈ ಜೀವ ನಶಿಸುವರೆಗೆ

ನೀರವ ಮೌನ ಜಗದಲ್ಲಿ, ಕೇಳಿದೆ ಎಲ್ಲ ನಿನ್ನ ದನಿಯಾಗಿ
ಸುಮ್ಮನೆ ಏನು ಹಾಡಲಿ ನಾ
ಪದಗಳ ಮರೆತ ಕವಿಯಾದೆನು ನಾ
ಕೇಳದ ಒಂದು ಮಾತಿನಲಿ ಎಲ್ಲ ಹೇಳುವೆ ಕೇಳುವೆಯ..?

ತಂಗಾಳಿ ಬೀಸಿದೆ ಹಿತವಾಗಿ, ಬಿಸಿಯೇರುತ ಎದೆಯ ಒಲವಾಗಿ
ಕಣ್ಣ ಮುಂದೆ ಮಂಜಾಗಿ, ಕರಗಿ ಹೂದೆ ನೀರಗಿ
ಹಿಂದೆ ಹಿಂದೆ ಬಂದರೆ ನಾ, ಮರೀಚಿಕೆ ನೀ ಮರೆಯಾದೆ
ಹೇಗೆಂದು ಹೇಳಲಿ ಒಲವನ್ನು ನಾನು
ಎದೆಯೊಳಗಡೆ ಹೊರಗಡೆ ಎಲ್ಲೇಲು ನೀನು

ಸುರೇಂದ್ರ ನಾಡಿಗ್ ಹೆಚ್.ಎಂ

ಚುಂಬಕ ಚಲುವೆ ಚುಂಬಿಸಲೆ..?

ಚುಂಬಕ ಚಲುವೆ ಚುಂಬಿಸಲೆ..?
ಕರೆಯೊಂದ ನೀಡು.. ನಾ ಬರುವೆ
ಹಗಲೊ ಇರುಳೊ ಆದರೇನು
ನಿನ್ನ ಏದುರು ಬಂದು ನಿಲ್ಲುವೇ
ಏನು ಮಾತನಾಡದೆ ತಬ್ಬಿಹಿಡಿಯುವೆ

ಹೆಚ್ಚು ಕಡಿಮೆ ದಿನ ಪೂರ ಒಂಟಿಯಾಗೆ ಕಳೆದೆನು
ನಿನ್ನ ನೆನಪಿನಲ್ಲಿ ನನ್ನೆ ನಾನು ಮರೆತೆನು
ತಿಳಿದು ತಿಳಿದು ತಿಳಿಯದ ಬುದ್ದಿಮಾಂದ್ಯ ನಾನು
ಏನೆಂದು ಹೇಳಲಿ? ನಿನ್ನದೆ ಹುಚ್ಚು
ನಿನ್ನ ಕೆನ್ನೆ ಗುಳಿಯ ಒಳಗೆ ಏಳೆದು
ನನ್ನ ಕೊಲ್ಲದಿರು

ಬದುಕೆಲ್ಲ ನಿನ್ನ ಮುದ್ದಾಡಲೆಂಬ ಬಯಕೆ
ಬಂದಿರುವುದೇಕೊ ಮನಕೆ, ತಡೆಯಲಾರೆನೆ..
ಅಚ್ಚೆ ಹಾಕಿ ಹೃದಯದ ಮೇಲೆ
ನಿನ್ನ ಹೆಸರೆ ಬರೆದೆ ಕಾರಣವೇನೆ?
ಸ್ವಚ್ಚ ಪ್ರೇಮಿ ನಾನಿರುವೆನು ನಿನಗೆ
ಏಂದೂ ಇರುವೆ ಹೀಗೆ...

ಸುರೇಂದ್ರ ನಾಡಿಗ್ ಹೆಚ್.ಏಂ

Sunday, September 26, 2010

ಸಿಹಿಯಾಗಿದೆ ನಿನ್ನ ನೆನಪಲಿ

ಸಿಹಿಯಾಗಿದೆ ನಿನ್ನ ನೆನಪಲಿ ನರಳಲು
ಕನಸಲ್ಲು ನಿನ್ನ ಹೆಸರನೆ ಹೇಳಲು
ಬೇಕೆನಿಸಿದೆ ನೀನು, ಪ್ರತಿಕ್ಷಣವು
ನಿನ್ನೆ ಬಯಸಿದೆ ನನ್ನ ಅಣು ಅಣುವು
ಹೃದಯ ಏನು ಹುಡುಕಿಹೇ ಹೇಳಿಬಿಡು
ಪ್ರೀತಿಸುವೆಯೆಂದು ಸಾರಿಬಿಡು

ಮೆಚ್ಚಿ ಬರುತಿಹೆನು, ಮುಚ್ಚಿಟ್ಟ ಒಲವ ಒದರಲು
ಸುಗ್ಗಿ ಮಾಡಿಹುದು, ಹೃದಯ ಹಬ್ಬದೂಟಕೆ ಕಾದಿಹುದು
ನಿನ್ನ ಬಳಿಗೆ ಬಂತೆ ನನ್ನ ಹೃದಯ..?
ತಂಟೆ ತರಲೆ ಮಾದಿದೆಯ..?

ನಾ ಪರದೇಸಿ ಪ್ರೀತಿಗೆ

ನಾ ದೂರ ಓಡುವೆ ಗೆಳತಿ, ನಾ ದೂರ ಓಡುವೆ
ಏಕೆ ಕಾಡುವೆ..? ನನ್ನ ಹೀಗೇಕೆ ಕಾಡುವೆ
ನಾ ಬಂದು ಪ್ರೀತಿಸಿದೆ, ಕನಸಲ್ಲು ಆರಾದಿಸಿದೆ
ಇಲ್ಲದ ದೇವರ ನಾ ಬೇಡಿ ಬೇಡಿ ಬಂದೆ
ನಿಲ್ಲದ ನೋವಿಗೆ ಕಣ್ಣು ಮುಚ್ಚಿ ಹಾಡಿದೆ
ಏಂದೂ ಇರದ ಕಂಬನಿ, ಕಣ್ಣಲ್ಲೆ ಮನೆ ಮಾಡಿದೆ

ನೂರಾಸೆ ಎದೆಯನು ತುಂಬಿದೆ, ತುಳುಕಿದೆ
ನಿನ್ನ ಬಯಸಿಯೆ ಹೃದಯ ಕರಪತ್ರ ಹಂಚಿದೆ
ನಿನ್ನ ನೆನೆದರೆ, ಕಣ್ಣೆ ಕಾಣದೆ
ಬರಬೇಡ ನನ್ನ ಗೋಜಿಗೆ
ಹುಚ್ಚ ನಾನು ಭೂಮಿಗೆ, ಪರದೇಸಿ ಪ್ರೀತಿಗೆ

ನನ್ನ ಮೇಲೆ ಮುನಿಸಿದೆ ಒಲವಿಗೆ
ಬೇಡದ ಮಾಯೆಗೆ ಸಿಲುಕಿ ನಾನೆ ನರಳಿಹೆ
ಕೈಯ್ಯಾರೆ ಹೊತ್ತಿಸಿ ಹೃದಯಕೆ ಕೊಳ್ಳಿ ಇಟ್ಟಿಹೆ
ಏನು ಮಾಡಲಾರೆ ನಾನು, ಏನು ಮಾಡದೆ
ಹೆಗ್ಗನಂತೆ ನನ್ನ ನೆರಳ ಕತ್ತಲಲಿ ನಿನ್ನ ಹುಡುಕಿಹೆ

ಎಲ್ಲ ಬಯ್ಯೊ ಪದವಾದೆ...

ನನ್ನವಳು, ನನ್ನವಳು, ಒಮ್ಮೆಗೆ ಕನಸಾದಳು
ಬರೆದ ಎಲ್ಲ ಪ್ರೇಮಪತ್ರ ಖಾಲಿ ಖಾಲಿ ಪುಟಗಳು
ಕೈ ಹಿಡಿದು ನೆಡೆದ ದಾರಿ ತುಂಬಿದೆ ಕಣ್ಣಹನಿಗಳು
ನಿನ್ನ ನಗುವ ನೆನೆದು ನಾನಳುವೆ
ನೀನಿರದ ಕ್ಷಣಗಳು ಬಿಡದೆ ಕಾಡುತಿದೆ

ನಾ ನೊಡದೆ ನಿನ್ನನು ನನ್ನೆ ಮರೆತು ಹೋಗಿಹೆ
ಬೇಡವೆಂದ ಕನಸು ಹಸಿರಾಗಿ ಉಳಿದಿದೆ
ಬೀಸುವ ಗಾಳಿಗೆ ದೀಪವಾದೆ ನಾನು
ಸುರಿಯುವ ಮಳೆಯಲಿ ಕೋಚ್ಚಿಹೋಯ್ತು ಒಲವು
ನೀನಿರದ ಬದುಕಲಿ ನಾ ಹೇಗೆ ಬದುಕಲಿ
ಏನು ಮಾಡೊ ಹೋಂಟಿಹೇನು ತಿಳಿಯದಾದೆನು

ಮನಕೆ ಮೌನ ಆವರಿಸಿ ಶಬ್ದ ಮಾಯವಾಗಿ
ಏನೇ ಬರೆದರು ನಿನ್ನ ಹೆಸರೆ ಕಂಡು ಕೊರಗಿ
ಬಿಟ್ಟು ಬಿಡದೆ ಕಂಬನಿ ಸುರಿಸಿ
ಬೆಚ್ಚಿ ಬೀಳುವೆ ನಿದೆರೆಯಲಿ
ಕೊರಗಿ, ಕರಗಿ ಮನಸಲೆ ಮರುಗಿ
ಎಲ್ಲ ಬಯ್ಯೊ ಪದವಾದೆ

Wednesday, September 22, 2010

ಏನೊ ಮಾಡಿಹೇ....

ಏನೊ ಮಾಡಿಹೇ, ನನಗೇನೊ ಮಾಡಿಹೇ
ನನಗೆ ನನ್ನನೆ ನೀ ಪರಿಚಯ ಮಾಡಿಹೆ
ನಿನ್ನಾ ಪಿಸುಮಾತಿಗೆ ಎದೆಯಲಿ ಮಿಂಚು ಮೂಡಿದೆ
ಕನ್ನಡಿಯಲ್ಲಿಯು ನನ್ನ ಕಣ್ಣು ನಿನ್ನೆ ಕಂಡಿದೆ
ಹೆಣ್ಣೆ.. ಇದು ಕನಸೊ ನಿಜವೊ ನಿನ್ನೆ ಕೇಳಿಹೆನೆ...

ಒಲವೇ.. ಈ ಕ್ಫ಼಼ಣದಿ ಹೃದಯ ಸಿಹಿಯಾಗುತಿದೆ
ಅರರೆ.. ನೀನಿರಲು ಒಡನೆ ತಲೆ ತಿರುಗುತಿದೆ
ನಿನ್ನ.. ಜೊತೆಗೆ ಜಗ ಹೊಸದಾಗಿ ಕಾಣುತಿದೆ

ಏಕೊ ನನ್ನ ಗಡಿಯಾರ ನನ್ನ ಮಾತು ಕೇಳದೇನೆ
ನಿನ್ನ ಕಂಡ ಕ್ಫ಼಼ಣದಲ್ಲೆ ನಿಂತು ನೆಡೆಯದಾಯ್ತೆ
ಇಲ್ಲಿವರೆಗು ಯಾರೆಡೆಗೂ ನನ್ನ ಹೃದಯ ವಾಲದೇನೆ
ಏನು ಮಾಯೆ ಮಾಡಿಹೆಯೊ ನನ್ನಲಿ ನಾನಿಲ್ಲದಾದೆ
ಇದೆನಿದು ಏನಿದು.. ನನ್ನ ನೆರಳೆ ಕಾಣದೇನೆ
ನಿನ್ನ ಹಿಂದೆ ಬಂದಿದೆ.. ತಿರುಗಿ ಬಳಿಗೆ ಬಾರದೆ
ನನ್ನೆ ನಾ ಕೇಳಿದೆ.. ನಿನಗಾಗೆ ನಾನಿರುವೆ
(ಒಲವೇ..)

ಪ್ರೀತಿಸುವ ಹೃದಯಕ್ಕೆ ಪದಗಳೆ ಬೇಡವಾಯ್ತೆ
ಮನದ ಆಸೆ ಹೇಳಲು ಮೌನಕ್ಕಿಂತ ಭಾಶೆ ಬೇಕೆ
ಇಲ್ಲಿವರೆಗು ಇದ್ದಂತೆ ನಾನಿರಲಾರದೆ
ಹೋಸದೇನೊ ಭಾವನೆ ಬೇರೇನು ಹೇಳಲಾರೆ

ನಿನ್ನೆವರೆಗು ಆಗಸದಲ್ಲಿ ಹೋಸದೇನು ಇಲ್ಲದೆ
ಇಂದು ಮನೆಯ ಬಾಗಿಲಿನಲ್ಲೇ ಕಂಡೆ ನಾ ಕಾಮನಬಿಲ್ಲೆ
ಒಂದೆ ಒಂದು ದಿನದಿ ನಾ ಜೀವಿತ ಜೀವಿಸಿದೆ
(ಒಲವೇ..)

ಏನೊ ಮಾಡಿಹೇ, ನನಗೇನೊ ಮಾಡಿಹೇ
ನನಗೆ ನನ್ನನೆ ನೀ ಪರಿಚಯ ಮಾಡಿಹೆ

ಪ್ರೀತಿಸುವೆಯ.

ಸಂಗೀತ: ಏ.ರ್.ರ್‍ಎಹಮಾನ್
ಚಿತ್ರ್‍ಅ: ವಿನ್ಯ್ ತಾಂಡಿ ವರುವಾಯ
ಹಾಡು: ಮನ್ನಿಪಾಯ

ನಿನ್ನ ಉಸಿರಿಗೆ ಉಸಿರಾಗಿರುವೆನು ನಾ
ನಿನಗೆಂದೆ ಒಲವನು ತಂದೆನು ನಾ
ಹಸಿವಿರದೆ ಕೊರಗುತಿಹೆ
ನಾ ಏನು ಮಾಡಲಿ ನೀನಿರದೆ

!!ಹೇಗೆ ಇರಲಿ, ಜೊತೆಗೆ ನೀನಿರದೆ
ನಿನ್ನ ಕನಸು ಕಲ್ಲಾಗಿ ಬಡಿದಿದೆ ಹೃದಯಕ್ಕೆ
ಪ್ರೀತಿಸುವೆಯ.. ನನ್ನ ಪ್ರೀತಿಸುವೆಯ !! !!ಪ್ರ!!

ಸೋನೆ ಮಳೆಯಲ್ಲಿ ನೆನೆದೆ, ಸುಳಿಯಲ್ಲಿ ಈಜಿ ಬಂದೆ
ನಿನಗೆಂದೆ ಏಲ್ಲ ದಾರಿ ತಿರುಗಿರುವೆ
ಏನು ಹೇಳಲಿ ನಾ ನಿನಗೆ ಈಗ
ನೀ ಎದುರಿದ್ದರೆ, ಮಾತು ಮರೆತಿರುವೆ ನಾನೆ
ಬೆಳಕು ಕುರುಡನಾಗಿ..
ನಿನ್ನಲ್ಲೆ ಬೆಳಕು ಕಂಡು ಬಂದಿರುವೆ

ಕೇಳು ಕನಸೇ,, ನಾ ನಿನಗೆ
ಒಡಲ ಒಳಗೆ ಸುಡುತಿರುವೆ
ಮಳೆಯಾಗಿ ಬರಲ ನಿನ್ನ ಬಳಿಗೆ
ಪ್ರೀತಿಸುವೆಯ ಒಲವೆ..?

ಸಿಡಿಲೆ ಏದೆಗೆ ಒರಗಿದೆ ಈಗ
ನೀ ಬಂದು ಬದುಕಿಸು ಬೇಗ
!!ಒಲವೆ ನಿನಗೆ ನನ್ನ ಬದುಕಿದೆ
ನನ್ನ ಒಲವಿದು ನಿನಗಿದೆ!!

ಪ್ರೀತಿಸುವ ಅವನಿನ್ನನು
ಏದೆಯಲಿ ಪೂಜಿಸುವ
ಪ್ರೀತಿಸುವ ಅವನಿನ್ನನು
ನಿನ್ನ ಹೆಜ್ಜೆಯ ಗುರುತಿಗು ನೆರಳಗಿರುವ
ಏನು ಹೇಳಲಾರದೆ ಎದೆಯಲ್ಲಿ
ಮುಚ್ಚಿಟ್ಟು ನಿನ್ನ ಆರಾದಿಸುವ
!!ಈ ಹಾಳು ಜಗದಲಿ ಒಲವೇ ನಿಜ
ಬಾಳಿ ಬದುಕಲು ನಾವು!!

ಹೇಗೆ ಇರುವೆ ನೀನು....ನಾ ಜೊತೆಗಿರದೆ
ನನ್ನ ಕನಸಿಗೆ ಬಂದು ಕಾಡುವೆ ನೀ
ಹಗಲು ರಾತ್ರಿ

ಹಗಲಲಿ ಕಣ್ಮುಚ್ಚಿ ಕುಳಿತಿಹೆ ನಾನು
ಹೃದಯದ ಕದವನು ತೆರೆದು ನಾನು
(ಹೇಗೆ ಇರಲಿ)

Tuesday, September 21, 2010

ಬದುಕೊಕ್ಕೆ ಬರದ ಬಡಜನರು

ತುಳಿಯೋರ ಮುಂದೆ ಬಾಗೊರು

ಹಸಿದೊರ ಮುಂದೆ ಬೇಡೋರು
ಮರ್ಯದೆಗಂಜಿ ಬದುಕೋರು
ಬದುಕೊಕ್ಕೆ ಬರದ ನಾವ್ ಬಡಜನರು

ಎರೆಡೊತ್ತು ಉಂಡು ಮಲಗೋರು
ಅಲೆಮಾರಿಯಂತೆ ತಿರುಗೋರು
ಹಸಿವನ್ನೆ ಹೆತ್ತು ಹೊತ್ತೋರು
ಬದುಕೊಕ್ಕೆ ಬರದ ನಾವ್ ಬಡಜನರು

ಕನಸಲ್ಲೇ ಜೀವನ ಕಾಣೋರು
ಎಚ್ಚೆತ್ತು ನಿಲ್ಲದೆ ಮಲಗೋರು
ಕಿಚ್ಚೆದ್ದು ಸಿಡಿಯದೆ ಮುಲುಗೋರು
ಬದುಕೊಕ್ಕೆ ಬರದ ನಾವ್ ಬಡಜನರು

ಕಂಡೂ ಕಾಣಾದ ಕುರುಡರು
ಹೆದರಿ ಹೆದರಿ ಸಾಯೋರು
ಗೆಲ್ಲೊ ಆಸೆಯ ಮರೆತೋರು
ಬದುಕೊಕ್ಕು ಬರದ ನಾವ್ ಬಡಜನರು

ಏನು ಮಾಡಲಿ ನಾನು, ಮಾಡಲಾಗದೆ ಏನು

ಏನೋ ಮಾಡಲು ಹೋಗಿ ಏನೊ ಮಾಡುವೆವು

ಇರುವುದೊಂದೆ ಬಾಳು, ನಾವೇ ತುಂಬುವೆವು ಗೋಳು

ಮುಚ್ಚಿಡುತ ಸಂತಸವ ನಾಳೆಗೆಂದು

ಬದುಕು ಮುಗಿಯದ ನಾಳೆ, ಓದಲಾಗದ ಹಾಳೆ

ಮುಟ್ಟಿದ ಗುರಿಯ ಮುಂದೆ ಗುರಿಯು ಮತ್ತೆ

ಈ ದೇಹವೊಂದೆ ನಮದು, ಇದನು ಬಿಡದು ಸಾವು

ಕೋಟಿಜೀವಗಳ ನಡುವೆ ನಾವು ಒಂದು

ಓಡುತ ಹಣಕಾಗಿ, ಮಾನವತೆಯ ಮರೆತಿಹೆವು

ಬದುಕು ಬೆಳ್ಳಿಪರದೆ ಪಾತ್ರ್‍ಅ ನಾವು

ಎಚ್ಚೆತ್ತು ಮಾನವತೆ, ದಿನವು ನಗುತಿರಲು

ಏಲ್ಲರೊಡೆ ಕೂಡಿ ಒಂದು ಬಾಳು


vÀAUÁ½ ©Ã¹ ©Ã¹zÉ EAzÀÄ

¤Ã ªÀÄÄAzÉ EgÀ®Ä.

PÁªÉÆðqÀ PÀgÀV ªÀļÉ0iÀiÁVzÉ EAzÀÄ

£Á ¤£Àß »AzÉ EgÀ®Ä.

PÁrzÉ M®ªÀÅ.... ¤Ã E®èzÉ £Á¤gÀ®Ä

£ÀÄr¢zÉ ªÀÄ£ÀªÀÅ.... ¤Ã ¨ÉÃPÉAzÀÄ

KPÉÆ »AwgÀÄVzÉ ¤Ã£ÀÄ

ªÀÄgÉ0iÀİ £ÀĸÀÄ£ÀPÀÄÌ

£Á£ÉÆ vÀ¯ÉªÀiÁ¹zÀ wgÀÄPÀ

»AzÉ £ÀqÉzÀÄ §AzÉ£ÀÄ

£À£ÀߣÀUÉ ¤Ã£ÉAzÀÄ.... ºÀUÀ®Ä PÀ£À¸À£ÀÄß

PÁtÄvÀ PÀÄAwºÉ£ÀÄ.... £Á£ÀÄ

¸ÀÄgÉÃAzÀæ £ÁrUï

C¯ÉzÁrzÉ C®è¯É

¸ÀĽªÉà E®è ¤£ÀßzÉ

§zÀÄQgÀÄªÉ ¤£ÀUÁV0iÉÄ

¤Ã J°ègÀĪÉ? £Á J¯Éè....

¤£Àß £É£À¥À¯Éè £Á ªÀÄļÀÄVgÀĪÉ

ZÀÄZÀÄÑwzÉ KPÁAvÀªÉ.....

¦æÃw0iÉÄA§ PÀA¥À£À«AzÀÄ

Nr§AzÀÄ C¦àzÉ

J¯ÉÆè K£ÉÆ JzÉ0iÀÄ M¼ÀUÉ

M®ªÀ ªÀµÀð PÀÄt¢zÉ

¸ÀĽ0iÀÄ M¼ÀUÉ a®ÄªÉÄ

ªÀÄÆr ¦æÃw0iÀiÁVzÉ

ªÀÄÄaÑzÉzÉ0iÀÄ a¦à£ÉƼÀUÉ

¦æÃw KPÉ ¸ÉÃjzÉ.

±À§ÝUÀ¼À D¯Á¥ÀzÀ°è

¤±Àå§ÝzÀ ¸Á»vÀåzÀ°è

¥ÉæÃªÀÄ PÀ®gÀªÀ¢

PÀ£À¸ÀÄ vÁ£É ªÀÄÆrzÉ.

JzÉ0iÀÄ M¼ÀUÉ ¥ÉæÃªÀÄ

£ÉvÀÛgÀ NPÀĽ0iÀÄ DrzÉ

¤£Àß £É£À¥É PÁrzÉ

JzÉ0iÀÄ MgÀ¼À M¼ÀUÉ

Preethiyu

PÀtÂÚAzÀ ªÀÄÆrzÀ ¦æÃw0iÀÄÄ

PÀtÂÚÃgÀ°è PÀgÀV ºÉÆÃ¬ÄvÀÄ

G¹gÁV §AzÀ ¦æÃw0iÀÄÄ

ºÀÈzÀ0iÀÄPÉÌ ZÀÆjºÁQvÀÄ

KPÉ ªÀiÁqÀ¨ÉÃPÀÄ ¦æÃw0iÀÄ

£É£À¥À£Éß £É£É0iÀÄÄvÀ ¢£ÀªÀÅ ¸Á0iÀÄÄvÀ

¨ÉÃqÀ ¤Ã ¦æÃw0iÉÄ ¯ÉÆÃPÀPÉ

£ÉÆÃªÉÇAzÉ PÁtÂPÉ ¤Ã£ÀÄ N°zÀ fêÀPÉ

ªÀÄ£ÀzÀ¯ÉÃPÉ ªÀÄÆqÀĪÉ, ºÀÈzÀ0iÀĪÀ£ÀÄ ¸ÀÄqÀĪÉ

NqÀÄ ¦æÃw ¤Ã ¨sÀƫĬÄAzÀ zÀÆgÀ

0iÀÄÄUÀ 0iÀÄÄUÀUÀ¼ÀÄ UÀw¹zÀgÀÄ, KPÉ »AzÉ §A¢gÀĪÉ

¦æÃw ¤Ã JA¢UÀÆ ¨sÀÆ«ÄUÉ ¨sÁgÀ

£É£É0iÀÄzÉ ªÀÄgÀ¼ÀĪÉ, £É£ÉzÀgÉ PÁqÀĪÉ

§AzÀÄ PÀÄAvÀÄ MqÉzÉ0iÀÄ®è ºÀÈzÀ0iÀĪÀ

PÀÆæj ¤Ã ¦æÃw0iÉÄ, ¸Áéyð ¤Ã ¦æÃw0iÉÄ

¤°è¸ÀÄªÉ ¤Ã dUÀzÀ JzÉ0iÀÄ PÀ®gÀªÀ

Neenilladene..

¤Ã£ÉAzÀÄ §gÀÄªÉ eÉÆvÉUÉ

ªÀļÉ0iÀÄ°è £É£É0iÀÄ®Ä

¥Àæw ªÀļÉ0iÀÄ®Äè £Á

¤£ÀUÁV PÁzÉ£ÀÄ

¤Ã¤®èzÉãÉ, ¤Ã¤®èzÉãÉ

¥ÀæwºÀ¤0iÀÄÄ ºÀÈzÀ0iÀÄ ¸ÀÄqÀÄwºÀÄzÉ

JzÉ0iÀÄ MqÀ® PÀqÀ®°

¤Ã£ÀÄ ¸ÁUÉÆ C¯ÉUÀ¼ÀÄ

¤Ã£É CUÀ° ºÉÆÃzÀgÉ

DgÀzÀÄ PÀtÚ ºÀ¤UÀ¼ÀÄ

¤Ã¤®èzÉãÉ. ¤Ã¤®èzÉãÉ

vÀAUÁ½0iÀÄÄ £À£Àß CtQ¹zÉ…………

£À£Àß ¥ÉæÃªÀÄ §Ar0iÀÄ

wgÀÄUÀÄUÁ°0iÉÄ………

¤£Àß G¹gÀÄ E®èzÉ

£Á ªÀÄÄAzÉ ºÉÆÃUÉ£É.

£À£Àß ¤ªÉÃzÀ£É, M®ªÀ D¯Á¥À£É

¤Ã£É EgÀzÉ £ÀAVgÀzÀÄ £Á¼É.

¤Ã¤gÀĪÉ, ¤Ã¤gÀĪÉ

¤Ã¤®èzÉ £Á£É°ègÀĪÉ.?

£Á£ÉqɪÀ ºÁ¢UÀ¼É®è ¤£ÀߣÉß ¸ÉÃjzÉ.

¸ÀÄj0iÉÆ ªÀļÉ0iÀİ, £É£ÉzÀgÉ £Á£ÀÄ

ºÀ¤ºÀ¤0iÀÄ®Äè ¤£Àß ºÉ¸ÀjzÉ

C¯Éè ¸ÀĪÀÄä£É ªÀÄ®V D°¹PÉýzÉ

al¥Àl¸ÀzÀÝ®Ä ¤£Àß ¸ÀégÀ«zÉ.

ºÀ¤ºÀ¤ ZÀÄA©¹, vÀAUÁ½0iÀÄ D°AV¹

PÀuÉÚzÀÄgÉ CgÀ½zÀ ºÀÆUÀ¼À°è ¤£Àß ªÀÄÄR«zÉ.

PÁªÀÄ£À©®è ºÀvÀÛ®Ä ºÉÆÃzÀgÉ

C®Æèè ¤£Àß ºÉeÉÓ UÀÄgÀÄwzÉ.

¤Ã¤gÀĪÉ, ¤Ã¤gÀÄªÉ ºÀj0iÉÆÃ gÀhÄjUÀ¼À°

«ÄAZÀÄ, UÀÄqÀÄUÀÄ ¹r°£À°è

¤Ã¤gÀÄªÉ £À£ÀÆßqÀ®¯Éè

£Á¤gÀĪÀªÀgÉUÉ..

-ಸುರೇಂದ್ರ ನಾಡಿಗ್